Prajapath

ಮುಖ್ಯಾಂಶಗಳು

ಗದಗ ಜಿಲ್ಲೆಯಲ್ಲಿ ಬೋನಿಗೆ ಬಿದ್ದ ಚಿರತೆ.. ಎಲ್ಲಿ ಸೆರೆ ಸಿಕ್ಕಿದ್ದು.. ನಿಟ್ಟುಸಿರು ಬಿಟ್ಟ ಗ್ರಾಮಸ್ಥರಾರು?

Spread the love
  • ಗಜೇಂದ್ರಗಡ ತಾಲ್ಲೂಕಿನವ ದೆಗೋಳ ಗುಡ್ಡದಲ್ಲಿ ಬೋನಿಗೆ ಬಿದ್ದ ಚಿರತೆ
  • ಹಲವು ದಿನಗಳಿಂದ ನಿದ್ದೆಗೆಡಿಸಿದ್ದ ಚಿರತೆ

 

ಪ್ರಜಾಪಥ ವಾರ್ತೆ

ಗಜೇಂದ್ರಗಡ: ತಾಲೂಕಿನ ವದೆಗೋಳ ಗ್ರಾಮ ಬಳಿಯ ಗುಡ್ಡದಲ್ಲಿ ಅವಿತುಕೊಂಡಿದ್ದ ಚಿರತೆ ಕೊನೆಗೂ ಬುಧವಾರ ಬೆಳಿಗ್ಗೆ ಬೋನಿಗೆ ಬಿದ್ದಿದೆ.

ಹಲವು ದಿನಗಳಿಂದ ಈ ಭಾಗದ ಜನರ ನಿದ್ದೆಗೆಡಿಸಿದ್ದ ಹೆಣ್ಣು ಚಿರತೆ ಬೋನಿಗೆ‌‌ ಬಿದ್ದಿದ್ದು, ಇನ್ನು ಹಲವು ಚಿರತೆಗಳಿರಬಹುದು ಎಂದು ಗ್ರಾಮಸ್ಥರು ಆತಂಕ ಹೊರ ಹಾಕುತ್ತಿದ್ದಾರೆ.

ಬೋನಿಗೆ ಬಿದ್ದಿರುವ ಹೆಣ್ಣು ಚಿರತೆ, ಸಾರ್ವಜನಿಕರನ್ನು ಕಂಡು, ಘರ್ಜಿಸುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!