ಮುಖ್ಯಾಂಶಗಳು

ಟ್ಯಾಂಕರ್ ಮೂಲಕ ತಕ್ಷಣ ನೀರು ಪೂರೈಕೆ ಆರಂಭಿಸಿ, ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳ ಜೊತೆ ಶಾಸಕ ಎಚ್.ಕೆ. ಪಾಟೀಲ ಸಭೆ

ಪ್ರಜಾಪಥ ವಾರ್ತೆ ಗದಗ: ಅವಳಿ ನಗರದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬAಧಿಸಿದAತೆ ತುರ್ತು ಕ್ರಮ ಕೈಗೊಳ್ಳಬೇಕು. ತಕ್ಷಣವೇ 20 ಟ್ಯಾಂಕರ್ ಬಳಸಿಕೊಂಡು ನೀರು ಪೂರೈಸುವಂತೆ

Read More
ಮುಖ್ಯಾಂಶಗಳು

ಮಾ.31ಕ್ಕೆ ಭಾರತೀಯರ ಸೇವಾ ಸಮಿತಿಯ ಗದಗ ಜಿಲ್ಲಾ ಶಾಖೆಯ ಉದ್ಘಾಟನೆ ಹಾಗೂ ಸನ್ಮಾನ

ಪ್ರಜಾಪಥ ವಾರ್ತೆ ಗದಗ: ಭಾರತೀಯರ ಸೇವಾ ಸಮಿತಿಯ ಗದಗ ಜಿಲ್ಲಾ ಶಾಖೆಯ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ ಸಮಾರಂಭ ಮಾ.31 ರಂದು ಗುರುವಾರ ಸಂಜೆ 5 ಗಂಟೆಗೆ

Read More
ಮುಖ್ಯಾಂಶಗಳು

ಶಿವಮೊಗ್ಗ ಜಿಲ್ಲೆಯಲ್ಲಿ ಗದಗ ಜಿಲ್ಲೆಯ ಮೆಸ್ಕಾಂ ನೌಕರ ಸಾವು-ಇದಕ್ಕೆ ಕಾರಣವೇನು?

ಪ್ರಜಾಪಥ ವಾರ್ತೆ ಶಿವಮೊಗ್ಗ/ಗದಗ: ಟ್ರಾನ್ಸ್ ಫಾರ್ಮರ ದುರಸ್ತಿ ಕಾರ್ಯದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ, ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಧ್ಯಾಹ್ನ ಶಿವಮೊಗ್ಗ ಜಿಲ್ಲೆಯ ಸೊರಬ

Read More
ಮುಖ್ಯಾಂಶಗಳು

ತಿಂಗಳಿಂದ ಕುಡಿಯುವ ನೀರು ಬಂದಿಲ್ವಂತೆ- ಗದಗ-ಬೆಟಗೇರಿಯ ಯಾವ ಏರಿಯಾದವರ ಪ್ರತಿಭಟನೆ

ಪ್ರಜಾಪಥ ವಾರ್ತೆ ಗದಗ: ಬೇಸಿಗೆ ಆರಂಭದಲ್ಲೇ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಕಾಡಲಾರಂಭಿಸಿದೆ. ಕಳೆದ ಒಂದು ತಿಂಗಳಿಂದ ಲೂ ಕುಡಿಯುವ ನೀರು ಪೂರೈಕೆ ಯಾಗಿಲ್ಲ ಎಂದು

Read More
ಮುಖ್ಯಾಂಶಗಳು

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ

ಪ್ರಜಾಪಥ ವಾರ್ತೆ ಗದಗ : ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದು

Read More
ಮುಖ್ಯಾಂಶಗಳು

ಗದಗನ 33ನೇ ವಾರ್ಡ್ ನ ಪುರಾತನ ಬಾವಿ ಮುಚ್ಚಿ ಪ್ಲಾಟ್ ನಿರ್ಮಾಣ

ಬಾವಿ ಜೀರ್ಣೋದ್ಧಾರಕ್ಕೆ ನಗರಸಭೆ ಅಧ್ಯಕ್ಷರಿಗೆ ಸ್ನೇಹ ಬಳಗದಿಂದ ಮನವಿ ಪ್ರಜಾಪಥ ವಾರ್ತೆ ಗದಗ: ಸ್ಥಳೀಯ 33ನೇ ವಾರ್ಡಿ ನಲ್ಲಿರುವ ವೀರೇಶ್ವರ ನಗರದ ಪಟ್ಟಣ ಶೆಟ್ಟಿ ಲೇಔಟ್ನಲ್ಲಿರುವ ಬಾವಿಯು

Read More
ಮುಖ್ಯಾಂಶಗಳು

ಗದಗ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸ್ತಾರಾ? ಗದಗನಲ್ಲಿ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ಏನಿತ್ತು?

ಪ್ರಜಾಪಥ ವಾರ್ತೆ ಗದಗ: ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ಪ್ರಕಟಿಸಿದ ನಂತರವೂ ಬಂದ್ಗೆ ಕರೆ ನೀಡಿದರು. ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿದರು. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ ಇರುತ್ತದೆ

Read More
ಮುಖ್ಯಾಂಶಗಳು

ಗದುಗಿಗೆ ಇಂದು ಬಿ.ವೈ. ವಿಜಯೇಂದ್ರ

ಪ್ರಜಾಪಥ ವಾರ್ತೆ ಗದಗ: ಭಾರತೀಜ ಜನತಾ ಪಕ್ಷರ ರಾಜ್ಯ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಇಂದು (ಬುಧವಾರ ಮಾ.23) ಗದುಗಿಗೆ

Read More
ಮುಖ್ಯಾಂಶಗಳು

ಮುದ್ರಣಕಾಶಿಯಲ್ಲಿ ‘ಬೊಂಬಾಟ ಬಣ್ಣದೋಕುಳಿ’!

ಕಾಮ-ರತಿಯರ ಮೆವಣಿಗೆ: ರಂಗೀನ ಲೋಕದಲ್ಲಿ ಮಿಂದೆದ್ದ ಜನ ಪ್ರಜಾಪಥ ವಾರ್ತೆ ಗದಗ: ಹೋಳಿ ಹುಣ್ಣಿಮೆ ಬಳಿಕ ಐದನೇ ದಿನವಾದ ಮಂಗಳವಾರ ಗದಗ-ಬೆಟಗೇರಿ, ಲಕ್ಷ್ಮೇಶ್ವರ ಸೇರಿ ಹಲವೆಡೆ ರಂಗಪಂಚಮಿ

Read More
ಮುಖ್ಯಾಂಶಗಳು

ಮಾ. 26,27ಕ್ಕೆ ಮಲ್ಲಸಮುದ್ರದ ರಾಜಾಬಾಗಸವಾರ ಉರುಸ್

ನಾಗಾವಿ ಕ್ರಾಸ್ ಬಳಿಯಿಂದಲೂ ದರ್ಗಾಕ್ಕೆ ನೇರ ರಸ್ತೆ ವ್ಯವಸ್ಥೆ ಪ್ರಜಾಪಥ ವಾರ್ತೆ ಗದಗ: ತಾಲ್ಲೂಕಿನ ಮಲ್ಲಸಮುದ್ರದ ಹೊರವಲಯದಲ್ಲಿ ಇರುವ ರಾಜಾ ಬಾಗಸವಾರ ದರ್ಗಾದ ಉರುಸ್ ಕಾರ್ಯಕ್ರಮ ಮಾ.25

Read More