ಗದಗ

ಅಕ್ರಮವಾಗಿ ಸಂಗ್ರಹಿಸಿದ್ದ ಅಡ್ಡೆ ಮೇಲೆ ಅಧಿಕಾರಿಗಳ ದಾಳಿ-18 ಸಿಲಿಂಡರ್ ಸೇರಿ ಮಷಿನ್ ವಶ

ಬೆಟಗೇರಿಯಲ್ಲಿ ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ಅಡ್ಡೆ   ಪ್ರಜಾಪಥ ವಾರ್ತೆ ಗದಗ: ಅಕ್ರಮವಾಗಿ ಜನವಸತಿ ಪ್ರದೇಶದಲ್ಲಿಯೇ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳು

Read More
ಗದಗ

ರಾಜಕೀಯ ಗುಂಗಲ್ಲಿ ಪ್ರಜ್ಞೆ ಕಳೆದುಕೊಂಡವರಂತೆ ಮಾತನಾಡಬೇಡಿ

ಸಚಿವ ಸಿ.ಸಿ. ಪಾಟೀಲರಿಗೆ ಶಿರಹಟ್ಟಿಯ ಜ.ಫಕ್ಕೀರದಿಂಗಾಲೇಶ್ವರರ ತಿರುಗೇಟು   ಪ್ರಜಾಪಥ ವಾರ್ತೆ ಶಿರಹಟ್ಟಿ: ತೋಂಟದ ಸಿದ್ದಲಿಂಗ ಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿಸುವ ಹೇಳಿಕೆಗೆ ಆಕ್ಷೇಪಿಸಿ ದ್ದಕ್ಕೆ ಸಚಿವ

Read More
ಗದಗ

ಹುಯಿಲಗೋಳದಲ್ಲಿ ‘ಬಿರುಗಾಳಿ’ಗೆ ನಾಟಕ ಕಂಪನಿ ಸ್ಟೇಜ ಕುಸಿತ-ಲಕ್ಷಾಂತರ ರೂ. ಹಾನಿ

ಪ್ರದರ್ಶನವಾಗಬೇಕಿದ್ದ ನಾಟಕವೂ ರದ್ದು   ಪ್ರಜಾಪಥ ವಾರ್ತೆ ಗದಗ: ಇಂದು (ರವಿವಾರ) ಸಂಜೆ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ಹುಯಿಲಗೋಳದಲ್ಲಿ ನಾಟಕ ಪ್ರದರ್ಶನಕ್ಕೆ ಹಾಕಲಾಗಿದ್ದ

Read More
ಗದಗ

ಬೋರ್ ವೆಲ್ ಲಾರಿ ಹರಿದು ಗದಗ ಜಿಲ್ಲೆಯಲ್ಲಿ ರೈತ ಸಾವು

ಜಮೀನಿನಲ್ಲಿ ಬೋರ್ ವೆಲ್ ಕೊರೆಯವುದನ್ನು ನೋಡಲು ಹೋದಾಗ ಅವಘಡ   ಪ್ರಜಾಪಥ ವಾರ್ತೆ ಡಂಬಳ: ಗ್ರಾಮದ  ಹೊರವಲಯದ ರೈತರ ಜಮೀನಿನೊಂದರಲ್ಲಿ ಬೋರ್ ವೆಲ್ ಹಾಕುವ ವೇಳೆ ಲಾರಿ

Read More
ಗದಗ

ರಾಜಕೀಯ ವೈಷಮ್ಯ: ಬೆಟಗೇರಿಯಲ್ಲಿ ಚಾಕು ಇರಿತ-ಯುವಕ ಸಾವು

ಬೆಟಗೇರಿ ಮಂಜುನಾಥ ನಗರದಲ್ಲಿ ಬಿಗುವಿನ ವಾತಾವರಣ   ಪ್ರಜಾಪಥ ವಾರ್ತೆ ಗದಗ: ರಾಜಕೀಯ ವೈಷಮ್ಯದಿಂದ ಪರಸ್ಪರ ವಾಗ್ವಾದ ವಿಕೋಪಕ್ಕೆ ತೆರಳಿ ಹಲ್ಲೆ ವೇಳೆ ಚಾಕು ಇರಿತಕ್ಕೊಳಗಾದ ಯುವಕನೋರ್ವ

Read More
ಗದಗ

ಮುಂಬೈ-ಗದಗ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಡಿಕ್ಕಿ

ಹಳಿತಪ್ಪಿದ ದಾದರ್-ಪುದುಚೇರಿ ರೈಲು   ಪ್ರಜಾಪಥ ವಾರ್ತೆ ಮುಂಬೈ: ಗದಗ ಎಕ್ಸ್‌ಪ್ರೆಸ್‌ನ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ದಾದರ್-ಪುದುಚೇರಿ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಹಳಿತಪ್ಪಿವೆ. ಶುಕ್ರವಾರ ರಾತ್ರಿ ಮುಂಬೈನ

Read More
ಗದಗ

ಇಂಡಕ್ಷನ್ ಸ್ಟೌವ್ನಲ್ಲಿ ಶಾರ್ಟ್ ಸರ್ಕ್ಯೂಟ್ -ಅಡುಗೆ ಮಾಡುವಾಗ ಅವಘಡ-ಮಹಿಳೆ ಸ್ಥಿತಿ ಗಂಭೀರ

  ಪ್ರಜಾಪಥ ವಾರ್ತೆ ಬೆಂಗಳೂರು: ಕರೆಂಟ್ ಇಂಡಕ್ಷನ್ ಸ್ಟೌವ್​ನಲ್ಲಿ ಅಡುಗೆ ಮಾಡುವಾಗ ಶಾರ್ಟ್ ಸರ್ಕ್ಯೂಟ್​ ಸಂಭವಿಸಿದ್ದು, ಮಹಿಳೆಗೆ ಗಂಭೀರ ಗಾಯಗೊಂಡಿದ್ದಾರೆ. ಮನೆಯಲ್ಲಿದ್ದ ದಿನ ಬಳಕೆ ವಸ್ತು ಸೇರಿದಂತೆ ಇತರ

Read More