ಗದಗ

ಸಿಎಂ ತವರು ಕ್ಷೇತ್ರದಲ್ಲಿ ಗುಂಡಿನ ದಾಳಿ- ರಭಸಕ್ಕೆ ಕಿಡಕಿ ಗಾಜು ಒಡೆದು ಒಳಗೋಡೆಗೆ ರಂಧ್ರ

  ಪ್ರಜಾಪಥ ವಾರ್ತೆ ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕು ಹುಲಗೂರು ಗ್ರಾಮದಲ್ಲಿ (ಶಿಗ್ಗಾಂವ್ ಪೋಲಿಸ್ ಠಾಣಾ ಹದ್ದು) ಬುಧವಾರ ರಾತ್ರಿ ಶೂಟೌಟ್ ಪ್ರಕರಣ ನಡೆದಿದೆ. ಇತ್ತೀಚೆಗೆ ಶಿಗ್ಗಾಂವಿ

Read More
ಗದಗ

ಗದಗ ಜಿಲ್ಲಾ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕ-ನೂತನ ಸಾರಥಿ ಯಾರು?

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲ್ ನೇಮಿಸಿ ಆದೇಶ   ಪ್ರಜಾಪಥ ವಾರ್ತೆ ಬೆಂಗಳೂರು/ಗದಗ: ತೆರವಾಗಿರುವ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಗದಗ ಜಿಲ್ಲಾ ಬಿಜೆಪಿ ಪ್ರಧಾನ

Read More
ಗದಗ

ವಿ.ಆರ್.ಗೋವಿಂದಗೌಡರಿಗೆ ಆಮ್ ಆದ್ಮಿ ಪಕ್ಷದ ಬೆಂಬಲ

ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ   ಪ್ರಜಾಪಥ ವಾರ್ತೆ ಗದಗ: ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಯಂಗ್ ಇಂಡಿಯಾ ಸಂಘಟನೆ ಮುಖ್ಯಸ್ಥ ವಿ.ಆರ್.ಗೋವಿಂದಗೌಡ್ರ ಅವರಿಗೆ

Read More
ಗದಗ

ಪರಿಷತ್ ಫೈಟ್: ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಹೊರಟ್ಟಿ ಹೆಸರು ಘೋಷಣೆ

ವಿಧಾನಸಭೆಯಿಂದ ಪರಿಷತ್ ಗೆ ಲಕ್ಷ್ಮಣ ಸವದಿ ಸೇರಿ ನಾಲ್ವರ ಹೆಸರು ಅಂತಿಮ   ಪ್ರಜಾಪಥ ವಾರ್ತೆ ಬೆಂಗಳೂರು/ನವದೆಹಲಿ: ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಮತ್ತು

Read More
ಗದಗ

ಯಾವಗಲ್ ಬಳಿ ಸಿಲುಕಿದ ನಾಲ್ವರು ಕಾರ್ಮಿಕರು-ಪರದಾಟ

ಧಾರವಾಡದಲ್ಲಿ ಮುಂದುವರಿದ ಮಳೆ- ಗದಗನಲ್ಲಿ ಬೆಣ್ಣೆ ಹಳ್ಳ ಭರ್ತಿ   ಪ್ರಜಾಪಥ ವಾರ್ತೆ ಗದಗ: ಕಳೆದ ಮೂರು ದಿನಗಳಿಂದ ಗದಗ ಜಿಲ್ಲೆಯಲ್ಲಿ ಆರ್ಭಟಿಸಿದ್ದ ಮಳೆರಾಯ ಶುಕ್ರಚಾರ ಸಂಜೆಯಿಂದಲೇ

Read More
ಗದಗ

ಗದಗ ಜಿಲ್ಲೆಯಲ್ಲಿ ನಿಲ್ಲದ ಮಳೆ: ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಸುಂದರೇಶಬಾಬು

ಪ್ರಜಾಪಥ ವಾರ್ತೆ ಗದಗ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ಇಂದು ಮೇ.20 ರಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ರಜೆ

Read More
ಗದಗ

ಮನೆಗೆ ಬಂದ ‘ಸೊಸೆ’ಯನ್ನು ಒಳ ಕರೆಯದೇ ಗೇಟಲ್ಲೇ ನಿಲ್ಲಿಸಿದ ಬೆಟಗೇರಿಯ ಕಾಂಗ್ರೆಸ್ ನಾಯಕನ ಕ್ರೂರ ನಡೆ

ಗೇಟ್ ಲ್ಲೇ ಧರಣಿಗೆ ಮುಂದಾದ ಮಹಿಳೆ-ಪೊಲೀಸರ ಮಧ್ಯಪ್ರವೇಶ ರಾತ್ರಿಯಾಗಿದ್ದರೂ ಕರುಣೆ ತೋರದ ನಗರಸಭೆ ಮಾಜಿ ಉಪಾಧ್ಯಕ್ಷ   ಪ್ರಜಾಪಥ ವಾರ್ತೆ ಗದಗ: ತವರು ಮನೆಯಿಂದ ಗಂಡನ ಮನೆಗೆ

Read More
ಗದಗ

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಶಿರಹಟ್ಟಿಯ ಫಕ್ಕೀರೇಶ್ವರ ಮಹಾಸ್ವಾಮಿಗಳ ಮಹಾರಥೋತ್ಸವ

ನಾಳೆ ಕಡುಬಿನ ಕಾಳಗ- ಶ್ರೀ ಜಗದ್ಗುರು ಫಕೀರಸಿದ್ದಾರಾಮ ಶ್ರೀಗಳು ಅಶ್ವಾರೂಢರಾಗಿ ಪ್ರದಕ್ಷಿಣೆ   ಪ್ರಜಾಪಥ ವಾರ್ತೆ ಶಿರಹಟ್ಟಿ: ಕೋಮು ಸೌಹಾರ್ದದ ಪ್ರತೀಕ, ಹಿಂದೂ-ಮುಸ್ಲಿಂರ ಭಾವೈಕ್ಯತೆಯ ನಾಡಾದ ಶಿರಹಟ್ಟಿಯ

Read More
ಗದಗ

ಗದಗ ಉಪವಿಭಾಗಾಧಿಕಾರಿಯಾಗಿ ಅನ್ನಪೂರ್ಣ ಅಧಿಕಾರ ಸ್ವೀಕಾರ

ಗದಗ ಎಸಿ ವ‍ಗಾವಣೆ ಹಿನ್ನಲೆ-ಅಪರ ಜಿಲ್ಲಾಧಿಕಾರಿ ಹುದ್ದೆ ಹೆಚ್ಚುವರಿ ಕಾರ್ಯಭಾರ   ಪ್ರಜಾಪಥ ವಾರ್ತೆ ಗದಗ: ಸರ್ಕಾರದ ಆದೇಶದನ್ವಯ ಗದಗ ಜಿಲ್ಲೆಯ  ಉಪವಿಭಾಗಾಧಿಕಾರಿಯಾಗಿ  ಶ್ರೀಮತಿ ಅನ್ನಪೂರ್ಣ ನಾಗಪ್ಪ

Read More
ಗದಗ

ಮೇಲ್ಮನೆಗೆ ಬಿ.ವೈ. ವಿಜಯೇಂದ್ರ ಸೇರಿ ಐವರು ಹೆಸರು ಶಿಫಾರಸು

ವಿಜಯೇಂದ್ರಗೆ ಒಲಿಯುತ್ತಾ ಮಂತ್ರಿಭಾಗ್ಯ?   ಪ್ರಜಾಪಥ ವಾರ್ತೆ ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂನ್‌ 3ರಂದು ನಡೆಯುವ ಚುನಾವಣೆಗೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ

Read More