ಗದಗ

ವಿಧಾನ ಪರಿಷತ್ ಸಭಾಪತಿಯಾಗಿ ಹೊರಟ್ಡಿ ಅವಿರೋಧವಾಗಿ ಆಯ್ಕೆ

  ಪ್ರಜಾಪಥ ವಾರ್ತೆ ಸುವರ್ಣವಿಧಾನ ಸೌಧ (ಬೆಳಗಾವಿ): ವಿಧಾನ ಪರಿಷತ್ ನ ಸಭಾಪತಿಯಾಗಿ ಪರಿಷತ್ ನ ಹಿರಿಯ ಸದಸ್ಯ, ಬಿಜೆಪಿಯ ಬಸವರಾಜ ಹೊರಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು.

Read More
ಗದಗ

ಗದುಗಿಗೆ ಗಾಲಿ ಜನಾರ್ಧನ ರೆಡ್ಡಿ-ಎಲ್ಲೆಲ್ಲಿ ಭೇಟಿ-ರಾಜಕೀಯ ಕುರಿತು ಹೇಳಿದ್ದೇನು?

  ಪ್ರಜಾಪಥ ವಾರ್ತೆ ಗದಗ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ನಗರದ ವೀರೇಶ್ವರ ಪುಣ್ಯಾಶ್ರಮ ಹಾಗೂ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದರು. ಬ ನಗರದ

Read More
ಗದಗ

ಗದಗನಲ್ಲಿ ಚಾಕು ಇರಿತ ಪ್ರಕರಣ ಹೆಚ್ಚಳ ಹಿನ್ನಲೆ: ಅನುಮಾನಾಸ್ಪದ ವ್ಯಕ್ತಿಗಳ ಮನೆ ಶೋಧಿಸಿದ ಪೊಲೀಸರು-ಯಾವ ಪ್ರದೇಶದಲ್ಲಿ ದಾಳಿ, ಸಿಕ್ಕಿದ್ದೇನು?

  ಪ್ರಜಾಪಥ ವಾರ್ತೆ ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಚಾಕು ಇರಿತ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಲರ್ಟ ಆಗಿರುವ ಪೊಲೀಸ್ ಇಲಾಖೆ ಅಖಾಡಕ್ಕಿಳಿದಿದೆ. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ

Read More
ಗದಗ

ಗದಗನಲ್ಲಿ ಮತ್ತೆ ಯುವಕನೋರ್ವನಿಗೆ ಚಾಕು ಇರಿತ-ನಡೆದದ್ದು ಯಾವ ಎರಿಯಾದಲ್ಲಿ; ಯಾರು ಹೊಡೆದದ್ದು?

  ಪ್ರಜಾಪಥ ವಾರ್ತೆ ಗದಗ: ನಗರದಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ಆಗಿದ್ದು ಬುಧವಾರ  ಹುಡ್ಕೋ ಬಡಾವಣೆಯಲ್ಲಿ ವರದಿಯಾಗಿದೆ. ನಗರದ ಕುಂಬಾರ ಓಣಿ ನಿವಾಸಿ, 27 ವರ್ಷದ

Read More
ಗದಗ

ಸಾಲಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ

  ಪ್ರಜಾಪಥ ವಾರ್ತೆ ಗದಗ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೈತರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿರುವ ಘಟನೆ ನಗರದಲ್ಲಿ ನಡೆದಿದೆ. ತಾಲೂಕಿನ ಹೊಂಬಳ

Read More
ರಾಜ್ಯ

ಗದಗನಲ್ಲಿ ಮೂವರಿಗೆ ಚಾಕು ಇರಿತ: ಗಾಯಾಳು ಯಾರು? ಹಲ್ಲೆ ಆರೋಪ ಯಾರ ಮೇಲೆ?

ಪ್ರಜಾಪಥ ವಾರ್ತೆ ಗದಗ: ಮೂವರ ಮೇಲೆ ಚಾಕು ಇರಿದು ಹಲ್ಲೆ ಮಾಡಿರುವ ಘಟನೆ ಗದಗ ನಲ್ಲಿ ನಡೆದಿದೆ. ಗದಗ ನಗರದ ಕಿಲ್ಲಾ ಓಣಿಯಲ್ಲಿ ತಡರಾತ್ರಿ ಘಟನೆ ನಡೆದಿದ್ದು,

Read More